ಇದು ಏಪ್ರಿಲ್ ತಿಂಗಳ ಸುದ್ದಿಸಂಗಾತಿ ಧ್ವನಿ
ಪ್ರೀತಿಯ ಓದುಗರೇ… ನಮಸ್ಕಾರ… ಎಲ್ಲೆಡೆಯಂದ ನಮ್ಮ ಪತ್ರಿಕೆ ಓದಲು ಓದುಗರ ಜೋತೆಗೆ ಅನೇಕ ಪ್ರಸಿದ್ದ ಲೇಖಕರೂ ಸಹ ಕಾತರರಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಪತ್ರಿಕೆ ದಿನೇ ದಿನೇ ಹೆಚ್ಚು ಜನಪ್ರಿಯಗೋಳ್ಳುತ್ತಿರುವುದೇ ಇದಕ್ಕೆಲ್ಲಾ ಕಾರಣ. ಹಾಗಾಗಿ ನಾವೂ ಸಹ ಪತ್ರಿಕೆಯನ್ನು ತುಂಬಾ ವಿಶೇಷವಾಗಿ ರೂಪಿಸಲು…
ಕ್ರಾಂತಿ ಯೋಗಿ ಬಸವಣ್ಣ
ಆರ್ಥಿಕ ಸಮಾನತೆ, ಸ್ತ್ರೀ ಸಮಾನತೆ, ಸಂಪತ್ತಿನ ವಿಕೇಂದ್ರೀಕರಣ, ಶ್ರಮ ವಿಭಜನೆ ಇನ್ನೂ ಮುಂತಾದ ಪರಿಕಲ್ಪನೆಗಳನ್ನು ೧೨ ನೆಯ ಶತಮಾನದಲ್ಲೇ ಆಚರಣೆಗೆ ತಂದವರು ಬಸವಣ್ಣನವರು. ಲಿಂಗ ತಾರತಮ್ಯ, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ, ಮೂಡನಂಬಿಕೆ, ಬಹುದೇವತಾರಾಧನೆ ಮೊದಲಾದ ಅರ್ಥವಿಲ್ಲದ ಕಂದಾಚಾರಗಳನ್ನು ಕಟುವಾಗಿ ತಮ್ಮ ವಚನಗಳ ಮೂಲಕ…
ಐಪಿಎಲ್ ಆಟವೋ…ಶಾಪವೋ…?
ಕ್ರಿಕೆಟ್ ಆಟಗಾರರು – ಫ್ರಾಂಚೈಸಿಗಳು – ಕ್ಲಬ್, ಬಾರ್ ಗಳು – ಜಾಹೀರಾತುದಾರರು – ಅದರ ಪ್ರಚಾರ ರಾಯಭಾರಿಗಳು – ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು – ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ….. ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ……. ಈ…
ಸಂವಿಧಾನ ರಚನೆಯಾಗಿದ್ದು ಹೇಗೆ?
ಸಾಮಾನ್ಯವಾಗಿ ‘ಸಂವಿಧಾನ’ಎಂದರೆ, ‘ವ್ಯವಸ್ಥೆಯನ್ನು ಕಾನೂನಿನ್ವಯ ವಿಧಿಪೂರ್ವಕಗೊಳಿಸುವದು’ ಎಂದು ಹೇಳಬಹುದು. ‘ಸಂವಿಧಾನ’ಎಂಬ ಪದವು ಲ್ಯಾಟಿನ್ ಭಾಷೆಯಿಂದ ಬಂದ ಪದವಾಗಿದೆ. ಶತಮಾನಗಳಿಂದಲೂ ‘ಸಂವಿಧಾನ’ ಎಂಬ ಪದವು ಆಡಳಿತಾತ್ಮಕ ಕಾನೂನಗಳ ರಚನೆ ಎಂಬ ಅರ್ಥದಲ್ಲಿಯೇ ಎಲ್ಲಾ ಕಡೆ ಚಾಲ್ತಿಯಲ್ಲಿತ್ತು. ಹಲವು ವರ್ಷಗಳ ನಂತರ ‘ಸರಕಾರದ ಕಾನೂನು ಚೌಕಟ್ಟು’ ಎಂಬ…
ಬುದ್ಧನನ್ನು ಒಪ್ಪಿ,ಅಪ್ಪಿಕೊಂಡ ಡಾ.ಬಿ.ಆರ್.ಅಂಬೇಡ್ಕರ್
ಮಹಾಜ್ಞಾನಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಕಾಳಜಿ ಹಾಗೂ ಜನಸೇವೆ ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವಂತದ್ದಲ್ಲ. ಅವರ ಹೋರಾಟದ ಆಳ ಅಗಲಗಳನ್ನು ಅರ್ಥ ಮಾಡಿಕೊಂಡರೆ ಅವರ ಮೇರು ವ್ಯಕ್ತಿತ್ವ ನಮಗೆ ಗೋಚರವಾಗುತ್ತದೆ. ಕೆಲವು ಕಿಡಿಗೇಡಿ ಗುಂಪುಗಳು ಎಲ್ಲಾ ಶೋಷಿತ ಮತ್ತು ಹಿಂದುಳಿದ ಸಮುದಾಯಗಳಿಗೆ…
ಜಾಹೀರಾತಿನಲ್ಲಿ ನಟಿಸುವ ಮುನ್ನ ಡಾ.ರಾಜ್ ನಡೆ ಅನುಸರಿಸಿ; ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಕರೆ
ಬೆಂಗಳೂರು : ಚಿತ್ರನಟರು, ಸಾಧಕರು ಹಾಗೂ ಗಣ್ಯರು ಸಮಾಜದ ಸ್ವಾಸ್ಥ್ಯ ಹಾಳುಗೆಡುಹುವ ಜಾಹಿರಾತುಗಳಲ್ಲಿ ನಟಿಸುವ ಮುನ್ನ ಡಾ. ರಾಜಕುಮಾರ್ ಅವರ ಮಾದರಿಯನ್ನು ಅನುಸರಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ‘ಹಸಿರು ಸಿರಿ ಸಾಂಸ್ಕೃತಿಕ…
ಕಾಮಾಕ್ಷಿಪಾಳ್ಯದಲ್ಲಿ ಅದ್ದೂರಿ ಶ್ರೀರಾಮನವಮಿ
ಬೆಂಗಳೂರಿನ ಜನಮನ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಥಳೀಯ ನಾಗರೀಕರಿಂದ ಶ್ರೀರಾಮನವಮಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀರಾಮ ಪೂಜೆಯ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ಪ್ರಸಾದ ವಿನಿಯೋಗ ಮಾಡಲಾಯಿತು.
“ಹಸಿರು ಸಿರಿ ಪ್ರಶಸ್ತಿ” ಸಮಾರಂಭ ಯಶಸ್ವಿ
ನಗರದ ನಯನ ಸಭಾಂಗಣದಲ್ಲಿ ಭಾನುವಾರ ಸಂಜೆ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ನಿಂದ ನಡೆದ ಸಮಾರಂಭದಲ್ಲಿ “ಹಸಿರು ಸಿರಿ ಪ್ರಶಸ್ತಿ” ಯನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಿ ಗೌರವಿಸಲಾಯಿತು. ಪ್ರಸಿದ್ಧ ಸಾಹಿತಿ ಹಾಗೂ ಅಂಕಣಕಾರಾದ ಎಸ್. ದಿವಾಕರ್ , ಸಂಘಟಕ ಹಾಗೂ ಪತ್ರಕರ್ತರಾದ ಜೀವನ್ಮುಖಿ ಸುರೇಶ್,…
ತಬಲಾ ನಾದದ ಹಿಂದಿನ ಮೌನ ಸಾಧಕ ‘ಬಸವರಾಜು’
ಸಂಗೀತ ವೇದಿಕೆಯ ಮೇಲೆ ತಬಲಾದ ಮೃದುವಾದ ನಾದ ಮೊಳಗಿದಾಗ, ನಾವು ಸಾಮಾನ್ಯವಾಗಿ ಕಲಾವಿದನ ಕೈಚಳಕವನ್ನು ಮೆಚ್ಚುತ್ತೇವೆ . ಆದರೆ ಆ ನಾದಕ್ಕೆ ಜೀವ ತುಂಬಿದ ಮೌನ ಶಿಲ್ಪಿಯನ್ನು ನಾವು ಎಷ್ಟು ಬಾರಿ ನೆನಪಿಸುತ್ತೇವೆ? ನಮ್ಮ ನಡುವೆಯೇ ಇದ್ದು, ನಾದವನ್ನು ರೂಪಿಸುವ ಸಾಧಕರಲ್ಲಿ ಒಬ್ಬರು ಕರ್ನಾಟಕದ…
